ನ್ಯಾಯ

ಆಟ ಆಡಿ
ಕುತಂತ್ರದ ಕೂಟ ಹೂಡಿ
ತಾನೇ ಮಹಾಬುದ್ಧಿಯೆಂದು
ಸಾರಿದ ಕಿಡಿಗೇಡಿ
ಮಾನ - ಮರ್ಯಾದೆಯೇ ಇಲ್ಲದೆ
ತನ್ನಷ್ಟಕ್ಕೆ ತಾನೇ ಆಗಿದ್ದಾನೆ
ಪುಡಿಪುಡಿ

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಬಹಿರಂತಶ್ಚ ಭೂತಾನಾಂ........

ಹಣಕಾಸು ನಿರ್ವಹಣೆ ಹೇಗಿರಬೇಕು?

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್