ನ್ಯಾಯ

ಆಟ ಆಡಿ
ಕುತಂತ್ರದ ಕೂಟ ಹೂಡಿ
ತಾನೇ ಮಹಾಬುದ್ಧಿಯೆಂದು
ಸಾರಿದ ಕಿಡಿಗೇಡಿ
ಮಾನ - ಮರ್ಯಾದೆಯೇ ಇಲ್ಲದೆ
ತನ್ನಷ್ಟಕ್ಕೆ ತಾನೇ ಆಗಿದ್ದಾನೆ
ಪುಡಿಪುಡಿ

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಖರತೆ: ಪರಾಶರ ಮತ್ತು ಕೆ.ಪಿ. ಪದ್ಧತಿಗಳ ಅಪೂರ್ವ ಸಮನ್ವಯ