ನಗ್ನಸತ್ಯ (ಹನಿಗವನ)

ರೀಲುಗಳಿಗೆ ವ್ಯೂ ಸಿಗಲು
ಹರಸಾಹಸ,
ಹುಡುಗರು ಹಂಚುತ್ತಿದ್ದಾರೆ
ಕಾಮಿಡಿ;
ಹುಡುಗಿಯರು
ಕೊಂಚ ಕೊಂಚ
ಬೆತ್ತಲೆಯಾಗುತ್ತಿದ್ದಾರೆ,
ತೋರುತ್ತಿದ್ದಾರೆ
ತುಂಡುಬಟ್ಟೆಯ
ಮಿಡಿ!

✍️ ಶಿವಕುಮಾರ್ ಸಾಯ

Comments

Popular posts from this blog

ಜ್ಯೋತಿಷ್ಯಾಚಾರ್ಯ ಸಿದ್ಧೇಶ್ವರನ್

ಅವಕಾಶ

ರಾಜ್ಯೋತ್ಸವ ಎಂಬ ಸಮಯ-ಸಂದರ್ಭ: ಒಂದು ಕುಶಲೋಪರಿ