ನಗ್ನಸತ್ಯ (ಹನಿಗವನ)

ರೀಲುಗಳಿಗೆ ವ್ಯೂ ಸಿಗಲು
ಹರಸಾಹಸ,
ಹುಡುಗರು ಹಂಚುತ್ತಿದ್ದಾರೆ
ಕಾಮಿಡಿ;
ಹುಡುಗಿಯರು
ಕೊಂಚ ಕೊಂಚ
ಬೆತ್ತಲೆಯಾಗುತ್ತಿದ್ದಾರೆ,
ತೋರುತ್ತಿದ್ದಾರೆ
ತುಂಡುಬಟ್ಟೆಯ
ಮಿಡಿ!

✍️ ಶಿವಕುಮಾರ್ ಸಾಯ

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಖರತೆ: ಪರಾಶರ ಮತ್ತು ಕೆ.ಪಿ. ಪದ್ಧತಿಗಳ ಅಪೂರ್ವ ಸಮನ್ವಯ